#MlrLitFest
  • mlrlitfest@gmail.com

Culture, Caricature and Creativity

ಮಂಗಳೂರು ಲಿಟ್‌ಫೆಸ್ಟ್‌ 2023 ರಲ್ಲಿ Audi 2 ರಲ್ಲಿ ಡಾ. ಇಂದಿರಾ ಹೆಗ್ಡೆ, ಸತ್ಯಬೋಧ ಜೋಶಿ ಮತ್ತು ಡಾ. ಅಶ್ವಿನಿ ದೇಸಾಯಿ ಅವರು Culture, Caricature and Creativity ಕುರಿತು ಸಂವಾದ ನಡೆಸಿದರು. ಡಾ. ಅಶ್ವಿನಿ ದೇಸಾಯಿ ಅವರು ಮಾತನಾಡಿ, ಭಾರತೀಯ ಆಚರಣೆಗಳ ಬಗ್ಗೆ ಹಲವಾರು ಮಾತುಗಳು ಇವೆ. ಇದೊಂದು ನಂಬಿಕೆ ಅಂತ ಹೇಳ್ತಾರೆ. ತುಂಬಜನ ಮೂಢನಂಬಿಕೆ ಅಂತ ಹೇಳ್ತಾರೆ. ಇದೊಂದು ಕಡೆ ಆದ್ರೆ, ಇನ್ನೊಂದು ಕಡೆ ಎಲ್ಲಾ ಆಚರಣೆಗಳಿಗೂ ವೈಜ್ಞಾನಿಕ ವಿವರಣೆ ಕೊಡುವುದು. ಈ ರೀತಿಯ ವಿವರಣೆ

  Read More

ಬಹುವಚನಕ್ಕೊಂದೇ ತತ್ವ – ಪುಸ್ತಕ ಸಂವಾದ

ಮಂಗಳೂರು ಲಿಟ್‌ಫೆಸ್ಟ್‌ 2023 ರಲ್ಲಿ Audi 1 ರಲ್ಲಿ ಡಾ. ಅಜಕ್ಕಳ ಗಿರೀಶ್‌ ಭಟ್‌ ಮತ್ತು ರೋಹಿತ್‌ ಚಕ್ರತೀರ್ಥ ಅವರು ಬಹುವಚನಕ್ಕೊಂದೇ ತತ್ವ – ಪುಸ್ತಕದ ಕುರಿತು ಸಂವಾದ ನಡೆಸಿದರು. ಡಾ. ಅಜಕ್ಕಳ ಗಿರೀಶ್‌ ಭಟ್‌ ಅವರು ಮಾತನಾಡಿ, ಹಿಂದುತ್ವ ಎಂಬುದು ಜೀವನ ಪದ್ಧತಿ ಎಂಬುದನ್ನು ಸರ್ವೋಚ್ಛ ನ್ಯಾಯಾಲಯ ಹೇಳಿದ್ದನ್ನು ಒಪ್ಪಿಕೊಂಡಿದ್ದೇವೆ. ಏಕತ್ವ-ಬಹುತ್ವದ ಸಂಗಮ ಹಿಂದುತ್ವ. ಹಿಂದುತ್ವ ಭಾರತೀಯತ್ವದ ಅನುಭವ.  ದಲಿತರಿಂದ ಬ್ರಾಹ್ಮಣರವರೆಗೆ ಸಮಾನವಾಗಿರುವ ಅಂಶಗಳು ಹಿಂದುತ್ವದಲ್ಲಿ ಇದೆ. ದೇವರನ್ನು ಮನುಷ್ಯರಾಗಿ, ಮನುಷ್ಯರನ್ನು ದೇವರಾಗಿ ಕಾಣುವುದು, ದೇವರೆ ಇಲ್ಲ

  Read More

Idea of Bharath- Hindutva, Dharma and The way forward

ಮಂಗಳೂರು ಲಿಟ್‌ಫೆಸ್ಟ್‌ 2023 ರಲ್ಲಿ Audi 1 ರಲ್ಲಿ ಆರ್. ಜಗನ್ನಾಥ್, ಅರವಿಂದನ್‌ ನೀಲಕಂದನ್ ಮತ್ತು ಜಯ್‌ದೀಪ್‌ ಶೆಣೈ ಅವರು  Idea of Bharath- Hindutva, Dharma and  The way forward ಕುರಿತು ಸಂವಾದ ನಡೆಸಿದರು. ಆರ್.‌ ಜಗನ್ನಾಥ್‌ ಅವರು ಮಾತನಾಡಿ, ಹಿಂದೂ ಇದ್ದಾಗ ಹಿಂದುತ್ವ ಇದ್ದೇ ಇರುತ್ತದೆ. ನಮ್ಮದು ಧಾರ್ಮಿಕ ರಾಷ್ಟ್ರ. ಸಿಸಿಎ ಬಗೆಗಿನ ಸಂದರ್ಭದಲ್ಲಿ ಕೆಲವೊಂದು ಸಂಗತಿಗಳು ನಮಗೆ ಅರಿವಿಗೆ ಬಂತು. ಅದೇನೆಂದರೆ ಹಿಂದೂವಾಗಿ ನೀವು ಪಾಕಿಸ್ಥಾನ, ಬಾಂಗ್ಲಾದೇಶ, ಅಫ್ಘಾನ್‌ನಲ್ಲಿ ನಡೆಯುತ್ತಿರುವ ಹಿಂದೂಗಳ

  Read More

ಕರಾವಳಿಯ ಭಾಷಾ ಸಾಮರಸ್ಯ

ಮಂಗಳೂರು ಲಿಟ್‌ಫೆಸ್ಟ್‌ 2023 ರಲ್ಲಿ Audi 2 ರಲ್ಲಿ ಕರಾವಳಿಯ ಭಾಷಾ ಸಾಮರಸ್ಯ ಕುರಿತು ಲಕ್ಷ್ಮಿನಾರಾಯಣ ಕಜೆಗದ್ದೆ, ಡಾ. ಜಗದೀಶ ಪೈ, ದಯಾನಂದ ಜಿ ಕತ್ತಲ್ಸರ್ ಮತ್ತು ಡಾ. ಮಾಧವ ಎಂ.ಕೆ. ಅವರು ಸಂವಾದ ನಡೆಸಿದರು. ಡಾ. ಮಾಧವ ಎಂ. ಕೆ. ಅವರು ಮಾತನಾಡಿ, ಭಾರತದಲ್ಲಿ ಪ್ರತೀ ಭಾಷೆಯೂ ರಾಷ್ಟ್ರಭಾಷೆಯೇ. ಕರಾವಳಿಯ ಭಾಷಾ ಸಾಮರಸ್ಯದ ಕುರಿತು ನಾವಿವತ್ತು ಸಂವಾದ ಮಾಡುತ್ತಿದ್ದೇವೆ. ಭಾರತ ವಿಶ್ವಗುರು ಆಗುವ ನೆಲೆಯಲ್ಲಿ ಪ್ರತಿ ಭಾಷೆ ನೀಡಿರುವ ಕೊಡುಗೆ ಬಗ್ಗೆ ಏನು ಹೇಳಲು ಬಯಸುತ್ತೀರಿ ಎಂದರು.

  Read More

ಸಾಹಿತ್ಯ: ಒಳನೋಟ – ಹೊರನೋಟ

ಮಂಗಳೂರು ಲಿಟ್‌ಫೆಸ್ಟ್‌ 2023 ರಲ್ಲಿ Audi 2 ರಲ್ಲಿ ಸಾಹಿತ್ಯ: ಒಳನೋಟ – ಹೊರನೋಟ ಕುರಿತು ಕೆ. ಎನ್. ಗಣೇಶಯ್ಯ ಮತ್ತು ಡಾ. ಸುಧೀಂದ್ರ ಅವರು ಸಂವಾದ ನಡೆಸಿದರು. ಡಾ. ಸುಧೀಂದ್ರ ಅವರು ಮಾತನಾಡಿ, ನಿಮ್ಮ ಬಾಲ್ಯದಲ್ಲಿ ಮತ್ತು ಬೆಳವಣಿಗೆಯ ಹಂತದಲ್ಲಿ ನಿಮ್ಮ ತಂದೆಯವರ ಪ್ರಭಾವ ಇತ್ತು ಅಂತ ಹೇಳಿದಿರಿ. ನಿಮ್ಮ ಬರವಣಿಗೆಯ ಮೇಲೆ ಅವರ ಪ್ರಭಾವ ಇದೆಯೇ? ಎಳವೆಯಲ್ಲಿ ಬರವಣಿಗೆ ಪ್ರಾರಂಭಿಸಿ ಮಾಗುವುದಕ್ಕೂ, ಮಾಗಿದ ಮೇಲೆ ಬರವಣಿಗೆ ಪ್ರಾರಂಭಿಸುವುದಕ್ಕೂ ವ್ಯತ್ಯಾಸ ಇದೆಯಾ ಎಂದರು. ಕೆ. ಎನ್. ಗಣೇಶಯ್ಯ

  Read More

Saga of Maratha Naval force

ಮಂಗಳೂರು ಲಿಟ್‌ಫೆಸ್ಟ್‌ 2023 ರಲ್ಲಿ Audi 2 ರಲ್ಲಿ ಡಾ. ಸಂದೀಪ್‌ ಮಹಿಂದ್‌ ಮತ್ತು RJ ಆಜಯ್‌ ಅವರು Saga of Maratha Naval force ಕುರಿತು ಸಂವಾದ ನಡೆಸಿದರು. ಅಜಯ್‌ ಅವರು ಮಾತನಾಡಿ, ಶಿವಾಜಿ ಮಹಾರಾಜರ ಬಗ್ಗೆ ನಾವು ಭಾರತದ ವಿಚಾರದಲ್ಲಿ ವಾಸ್ತವ ಇತಿಹಾಸ ಏನಿತ್ತು? ಎಂದರು. ಡಾ. ಸಂದೀಪ್‌ ಮಹಿಂದ್‌ ಅವರು ಮಾತನಾಡಿ, ಅಮೃತಮಹೋತ್ಸವದ ಸಂದರ್ಭದಲ್ಲಿ ನಮ್ಮ ನಿಜವಾದ ಇತಿಹಾಸವನ್ನು ಅರಿಯುವುದು ಬಹಳ ಮುಖ್ಯ. ನಾವು ಈಗ ಶಿಕ್ಷಣದಲ್ಲಿ ಆಂಗ್ಲರು ಬರೆದ ಇತಿಹಾಸವನ್ನು ಓದುತ್ತಾ

  Read More

ಅತ್ಯುನ್ನತ ತತ್ವ : ದುರ್ಬಲ ಸಮಾಜ- ವಿರೋಧಾಭಾಸದ ಒಳನೋಟ

ಮಂಗಳೂರು ಲಿಟ್‌ಫೆಸ್ಟ್‌ 2023 ರಲ್ಲಿ Audi 1 ರಲ್ಲಿ ಲಕ್ಷ್ಮೀಶ ತೋಳ್ಪಾಡಿ ಮತ್ತು ಪ್ರೊ. ನಂದನ್‌ ಪ್ರಭು ಅವರು ಅತ್ಯುನ್ನತ ತತ್ವ: ದುರ್ಬಲ ಸಮಾಜ – ವಿರೋಧಾಭಾಸದ ಒಳನೋಟ ಕುರಿತು ಸಂವಾದ ನಡೆಸಿದರು. ಲಕ್ಷ್ಮೀಶ ತೋಳ್ಪಾಡಿ ಅವರು ಮಾತನಾಡಿ, ವೇದೋಪನಿಷದ್‌ ಹುಟ್ಟಿದ್ದು ಮನಸ್ಸಿನಲ್ಲಿ, ಜನರ ಜಾಗೃತ ಅರಿವಿನಲ್ಲಿ. ದುರ್ಬಲ ಸಮಾಜದ ಒಡಲಿನ ಆಳದಿಂದ ಶ್ರದ್ಧೆ ಹುಟ್ಟಿತು. ಸಮಾಜ ದುರ್ಬಲವಾಗಿದ್ದಾಗ ತತ್ವತ ಔನ್ನತ್ಯ ಕೂಡ ಬರುತ್ತದೆ. ವಿರೋಧಾಭಾಸ ಎಂಬುದು ಎಲ್ಲಾ ಕಡೆಯೂ ಇರುತ್ತದೆ. ಆಲೋಚನೆಗಳು ವ್ಯವಸ್ಥಿವಾಗಿರಬೇಕು ಎಂದು ಬಯಸುತ್ತೇವೆ.

  Read More

Changing Media Landscape

ಮಂಗಳೂರು ಲಿಟ್‌ಫೆಸ್ಟ್‌ 2023 ರಲ್ಲಿ Audi 1 ರಲ್ಲಿ ಸ್ಮಿತಾ ಪ್ರಕಾಶ್‌ ಮತ್ತು ಹರ್ಷ ಭಟ್‌ ಅವರು Changing Media Landscape ಕುರಿತು ಮಾತನಾಡಿದರು. ಸ್ಮಿತಾ ಪ್ರಕಾಶ್‌ ಅವರು ಮಾತನಾಡಿ, 2003 ಅಥವಾ 2014 ಇರಲಿ ಮಾಧ್ಯಮಗಳಲ್ಲಿ ಅಷ್ಟೇನು ಬದಲಾವಣೆಗಳು ಆಗಿಲ್ಲ. ಸುದ್ದಿ ನೀಡುವುದನ್ನು ಅವುಗಳು ಮುಂದುವರೆಸಿವೆ. ಸಿದ್ಧಾಂತ ಆಧಾರಿತ ಮಾಧ್ಯಮಗಳು ಈಗ ಮುನ್ನಲೆಗೆ ಬರುತ್ತಿವೆ. ಖಾಸಗಿ, ಪ್ರಾದೇಶಿಕ ಮಾಧ್ಯಮಗಳ ಸಂಖ್ಯೆ ಏರುತ್ತಿದೆ. ಸಾಮಾಜಿಕ ಮಾಧ್ಯಮಗಳು ಹೆಚ್ಚು ಪ್ರಭಾವಶಾಲಿಯಾಗುತ್ತಿದ್ದು, ಸಮಾಜದಲ್ಲಿ ಬದಲಾವಣೆ ತರಲು ಬಯಸುತ್ತಿರುವವರು ಪರಿಣಾಮಕಾರಿಯಾಗಿ ಅದನ್ನು

  Read More

ರಾಷ್ಟ್ರಕವಿ ಗೋವಿಂದ ಪೈ – ಒಂದು ಸ್ಮರಣೆ

ಮಂಗಳೂರು ಲಿಟ್‌ಫೆಸ್ಟ್‌ 2023 ರಲ್ಲಿ Audi 2 ರಲ್ಲಿ ರಾಷ್ಟ್ರಕವಿ ಗೋವಿಂದ ಪೈ – ಒಂದು ಸ್ಮರಣೆ ಸಂವಾದದಲ್ಲಿ ಡಾ. ವರದರಾಜ ಚಂದ್ರಗಿರಿ ಮತ್ತು ಡಾ. ಪಾದೆಕಲ್ಲು ವಿಷ್ಣು ಭಟ್‌ ಅವರು ಮಾತನಾಡಿದರು. ಡಾ. ವರದರಾಜ ಚಂದ್ರಗಿರಿ ಅವರು ಮಾತನಾಡುತ್ತಾ ರಾಷ್ಟ್ರಕವಿ ಗೋವಿಂದ ಪೈ ಅವರು ಬಹುಭಾಷಾ ಪಂಡಿತರಾಗಿದ್ದರು. ಕನ್ನಡ ಪದ್ಯ, ಗದ್ಯ ಸಹಿತ ಸಂಶೋಧನೆಯಲ್ಲಿ ಸಾಧನೆ ಮಾಡಿದ ವ್ಯಕ್ತಿತ್ವ ಗೋವಿಂದ ಪೈ ಅವರದ್ದು ಎಂದರು. ಆ ಕಾಲದ ಆಧುನೀಕರಣಕ್ಕೆ ತೆರೆದುಕೊಂಡ ಪ್ರದೇಶದ ದಕ್ಷಿಣ ಕನ್ನಡ ಜಿಲ್ಲೆ.

  Read More

ರಂಗಭೂಮಿ, ಪ್ರಯೋಗ ಮತ್ತು ಪ್ರಭಾವ

ಮಂಗಳೂರು ಲಿಟ್‌ಫೆಸ್ಟ್‌ 2023 ರಲ್ಲಿ Audi 2 ರಲ್ಲಿ ರಂಗಭೂಮಿ, ಪ್ರಯೋಗ ಮತ್ತು ಪ್ರಭಾವ ಕುರಿತು ಅಡ್ಡಂಡ ಕಾರ್ಯಪ್ಪ, ಬಸುಮ ಕೊಡಗು ಮತ್ತು  ಪ್ರಕಾಶ್ ಮಲ್ಪೆ ಅವರು ಸಂವಾದ ನಡೆಸಿದರು. ಪ್ರಕಾಶ್ ಮಲ್ಪೆ ಅವರು ಮಾತನಾಡಿ,  ಕನ್ನಡ ರಂಗಭೂಮಿ ಎಷ್ಟು ಪ್ರಾಚೀನವಾದದ್ದು ಎಂಬುದಕ್ಕೆ ದಾಖಲೆಗಳೇ ಸಿಗುವುದಿಲ್ಲ. ಅಷ್ಟು ಪುರಾತನವಾದದ್ದು. ಇಂಥ ಅಪೂರ್ವ ಕ್ಷೇತ್ರದ ಬಗ್ಗೆ ನಾವಿವತ್ತು ಸಂವಾದ ಮಾಡಲಿದ್ದೇವೆ. ಸಾಹಿತ್ಯ ಅಥವಾ ನಾಟಕ ಕೃತಿ ಮತ್ತು ರಂಗಭೂಮಿ ಇವೆರಡೂ ಪೂರಕವೇ? ಎಂದರು. ಬಸುಮ ಕೊಡಗು ಅವರು ಮಾತನಾಡಿ,

  Read More