#MlrLitFest
  • mlrlitfest@gmail.com

ಆರ್‌ಎಸ್‌ಎಸ್‌ನ್ನು ಮಾಧ್ಯಮಗಳು ತಪ್ಪುಗ್ರಹಿಕೆಯೊಂದಿಗೆ ಅರ್ಥೈಸುತ್ತದೆ : ರತನ್ ಶಾರದಾ

Day 1 – 03-11-2018 at 3.30 pm @ Two Sides : RSS 360º – Facts Vs Fiction ಮಂಗಳೂರು ಲಿಟ್ ಫೆಸ್ಟ್‌ನ ಸಂವಾದ ಕಾರ್ಯಕ್ರಮದಲ್ಲಿ ’ಆರ್‌ಎಸ್‌ಎಸ್ 360º-ಫ್ಯಾಕ್ಟ್ಸ್ ವರ್ಸಸ್ ಫಿಕ್ಷನ್’ ಎಂಬ ವಿಷಯದ ಬಗ್ಗೆ ಚರ್ಚೆ ನಡೆಯಿತು. ’ಆರ್‌ಎಸ್‌ಎಸ್ 360º’ ಪುಸ್ತಕದ ಲೇಖಕ ರತನ್ ಶಾರದಾ ಅವರೊಂದಿಗೆ ರಘೋತ್ತಮ್ ಸುಂದರ್ ರಾಜನ್ ಅವರು ಸಂವಾದ ನಡೆಸಿದ್ದು, ಪುಸ್ತಕ ಬರೆಯಲು ಪ್ರೇರಣೆ, ಆರ್‌ಎಸ್‌ಎಸ್ ಒಳಹೊರಹುಗಳನ್ನು ಇಲ್ಲಿ ಹಂಚಿಕೊಳ್ಳಲಾಯಿತು. ಸೂರ್ಯನ ಮೇಲೆಯೇ ಯಾವತ್ತೂ ಸ್ಪಾಟ್

  Read More

ಮಂಗಳೂರು ಲಿಟ್ ಫೆಸ್ಟ್‌ನಲ್ಲಿ ಗಮನ ಸೆಳೆದ ಅರ್ಬನ್‌ ನಕ್ಸಲ್ಸ್ ಚರ್ಚೆ

Day 1 – 03-11-2018 at 2.15 pm @ Two Sides : Urban Naxals ದೇಶದ ಗಮನ ಸೆಳೆಯುತ್ತಿರುವ ಮಂಗಳೂರು ಲಿಟ್ ಫೆಸ್ಟ್ ಸಾಹಿತ್ಯ ಉತ್ಸವದ ಸಂವಾದ ಕಾರ್ಯಕ್ರಮದಲ್ಲಿ ಅರ್ಬನ್ ನಕ್ಸಲ್ ವಿಷಯವಾಗಿ ನಡೆದ ಸಂವಾದ ಎಲ್ಲರ ಗಮನ ಸೆಳೆಯಿತು. ವಿವೇಕ್ ಅಗ್ನಿಹೋತ್ರಿಯವರೊಂದಿಗೆ ಆರ್. ಜಗನ್ನಾಥನ್ ಅವರು ನಡೆಸಿದ ಸಂವಾದ ಕಾರ್ಯಕ್ರಮದಲ್ಲಿ ಅರ್ಬನ್ ನಕ್ಸಲರಿಗೆ ಕಳ್ಳಸಾಗಾಣಿಕೆಯೇ ಪ್ರಮುಖ ಆದಾಯಮೂಲ ಎನ್ನುವ ಅಭಿಪ್ರಾಯ ವ್ಯಕ್ತವಾಯಿತು. ಸಮಾಜ ಸೇವಕಿಯೆನ್ನುವ ಸೋಗಿನಲ್ಲಿ ಅರ್ಬನ್ ನಕ್ಸಲ್ ಮಹಿಳೆಯೊಬ್ಬರು ನಡೆಸುತ್ತಿರುವ NGO

  Read More

ಸೆಲೆಕ್ಟೀವ್ ಆದ ಟೀಕೆಗಳಿಗೆ ಖಂಡನೆ

Day 1 – 03-11-2018 at 12.30 pm @ Two Sides : The Selective Outrage  – Good Dissent, Bad Dissent or Dissent of Convenience ಮಂಗಳೂರು ಲಿಟ್ ಫೆಸ್ಟ್‌ನಲ್ಲಿ ‘ದಿ ಸೆಲೆಕ್ಟಿವ್ ಔಟ್ರೇಜ್ – ಗುಡ್ ಡಿಸೆಂಟ್, ಬ್ಯಾಡ್ ಡಿಸೆಂಟ್ ಆರ್ ಡಿಸೆಂಟ್ ಆಫ್ ಕನ್ವೀನಿಯನ್ಸ್’ ಎಂಬ ವಿಷಯದ ಬಗ್ಗೆ ಸಂವಾದ ಕಾರ್ಯಕ್ರಮ ಜರುಗಿದ್ದು, ಶಿಫಾಲಿ ವೈದ್ಯ, ಪ್ರಕಾಶ್ ಬೆಳವಾಡಿ, ಆನಂದ್ ರಂಗನಾಥನ್ ಮತ್ತು ಮಧು ಕಿಶ್ವರ್  ಭಾಗಿಯಾಗಿದ್ದರು. ದೇಶದಲ್ಲಿ ನಡೆಯುತ್ತಿರುವ ಘಟನೆಗಳ

  Read More

ಸಾಹಿತ್ಯ ಉತ್ಸವದಲ್ಲಿ ಅರವಿಂದರ ನೆನಪು

Day 1 – 03-11-2018 at 12.30 pm @ Manthan : Sri Aurobindos Idea of Spiritual Nationalism – Going beyond European Idea of Nation States ಮಂಗಳೂರು ಲಿಟ್ ಫೆಸ್ಟ್ ಸಾಹಿತ್ಯ ಉತ್ಸವದ ಭಾಗವಾಗಿ ‘ಶ್ರೀ ಅರಬಿಂದೋ’ಸ್ ಐಡಿಯಾ ಆಫ್ ಸ್ಪಿರಿಚುವಲ್ ನ್ಯಾಷನಲಿಸಂ- ಗೋಯಿಂಗ್ ಬಿಯಾಂಡ್ ಯುರೋಪಿಯನ್ ಐಡಿಯಾ ಆಫ್ ನ್ಯಾಷನಲ್ ಸ್ಟೇಟ್ಸ್’ ಎನ್ನುವ ವಿಚಾರವಾಗಿ ಸಂವಾದ ಕಾರ್ಯಕ್ರಮವು ಜರುಗಿತು. ಅರವಿಂದರು ಬರೆಯುತ್ತಿದ್ದ ಲೇಖನಗಳನ್ನು ನಿಲ್ಲಿಸುವಂತೆ ಎಂ.ಜಿ.ರಾನಡೆಯವರು ಒತ್ತಡ ಹೇರುವ ಮೂಲಕವೇ ಈ ದೇಶದಲ್ಲಿ

  Read More

ಆಳವಾದ ಪಾರಂಪರಿಕ ದೃಷ್ಟಿಯಿಂದ ಹಿಂದೂ ಧರ್ಮವನ್ನು ನೋಡಬೇಕಿದೆ : ಡೇವಿಡ್ ಫ್ರಾಲಿ

Day 1 – 03-11-2018 at 11.30 am @ Two Sides : Reclaiming the True Hindu Narrative ’ಮಂಗಳೂರು ಲಿಟ್ ಫೆಸ್ಟ್’ನಲ್ಲಿ ಖ್ಯಾತ ಹಿಂದೂ ಚಿಂತಕ ಡೇವಿಡ್ ಫ್ರಾಲಿಯವರು, ’ರಿಕ್ಲೇಮಿಂಗ್ ದಿ ಟ್ರೂ ಹಿಂದೂ ನರೇಟಿವ್’ ಎಂಬ ವಿಷಯದ ಬಗ್ಗೆ ಸಂವಾದ ನಡೆಸಿದರು. ಈ ಸೆಷನ್‌ನನ್ನು ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ ರಿಸರ್ಚ್ ಫೌಂಡೇಶನ್ ನಿರ್ದೇಶಕ ಅನಿರ್ಬನ್ ಗಂಗೂಲಿ ನಡೆಸಿಕೊಟ್ಟರು. 200 ವರ್ಷಗಳ ಹಿಂದೆ ತಿರುಗಿ ನೋಡಿದರೆ ಭಾರತೀಯ ಸಂಸ್ಕೃತಿ, ಧಾರ್ಮಿಕತೆಯನ್ನು ತುಳಿಯುವ ಕಾರ್ಯ ನಿರಂತರ

  Read More

ಮಂಗಳೂರು ಲಿಟ್ ಫೆಸ್ಟ್­ನಲ್ಲಿ ಮೋದಿನಾಮಿಕ್ಸ್

Day 1 – 03-11-2018 at 11.30 am @ Manthan : Modinomics – Reactionary or Revolutionary ದ ಐಡಿಯಾ ಆಫ್ ಭಾರತ್ ಪರಿಕಲ್ಪನೆಯೊಂದಿಗೆ ಇಂದು ಪ್ರಾರಂಭವಾದ ಎರಡು ದಿನಗಳ ರಾಷ್ಟ್ರಮಟ್ಟದ ಮಂಗಳೂರು ಲಿಟ್ ಫೆಸ್ಟ್ ಸಾಹಿತ್ಯ ಉತ್ಸವದ ಅಂಗವಾಗಿ ನವೆಂಬರ್ 3 ರಂದು ‘ಮೋದಿನಾಮಿಕ್ಸ್-ರಿಯಾಕ್ಷನರಿ ಆರ್ ರೆವಲ್ಯೂಷನರಿ’ ಎನ್ನುವ ವಿಚಾರವಾಗಿ ಚಿಂತನ ಮಂಥನ ಕಾರ್ಯಕ್ರಮವು ಡಾ. ಟಿ.ಎಂ.ಎ.ಪೈ ಇಂಟರ್­ನ್ಯಾಷನಲ್ ಕನ್ವೆನ್ಷನ್ ಹಾಲ್­ನ ಮಂಥನ ಸಭಾಂಗಣದಲ್ಲಿ ಜರುಗಿತು. ಜಿಎಸ್­ಟಿ ನಂತರದ ಧನಾತ್ಮಕ ಹಾಗೂ ಋಣಾತ್ಮಕ

  Read More

ಕಡಲ ನಗರಿಯಲ್ಲಿ ಆರಂಭಗೊಂಡ ಮಂಗಳೂರು ಲಿಟ್‌ಫೆಸ್ಟ್

Day 1 – 03-11-2018 : Genesis  at Chaavadi ಮಂಗಳೂರು: ದ ಐಡಿಯಾ ಆಫ್ ಭಾರತ್ ಎನ್ನುವ ಪರಿಕಲ್ಪನೆಯೊಂದಿಗೆ ಎರಡು ದಿನಗಳ ಕಾಲ ನಡೆಯಲಿರುವ ರಾಷ್ಟ್ರ ಮಟ್ಟದ ಸಾಹಿತ್ಯ ಉತ್ಸವ ಮಂಗಳೂರು ಲಿಟ್ ಫೆಸ್ಟ್ ನವೆಂಬರ್ 3 ರಂದು ಡಾ.ಟಿ.ಎಂ.ಎ.ಪೈ ಇಂಟರ್‌ನ್ಯಾಷನಲ್ ಸೆಂಟರ್‌ನಲ್ಲಿ ಅಪಾರ ಸಾಹಿತ್ಯಾಸಕ್ತರ ಉಪಸ್ಥಿತಿಯೊಂದಿಗೆ ಚಾಲನೆಗೊಂಡಿತು. ನಿಟ್ಟೆ ಎಜುಕೇಶನ್ ಟ್ರಸ್ಟ್‌ನ ಡಾ. ವಿನಯ್ ಹೆಗ್ಡೆ, ಆರ್ಗನೈಸರ್‌ನ ಸಂಪಾದಕರಾದ ಪ್ರೊ. ಪ್ರಫುಲ್ಲ ಕೇತ್ಕರ್ ಮತ್ತು ತುಷಾರ, ತರಂಗ ಮತ್ತು ತುಂತುರು ವಾರಪತ್ರಿಕೆಗಳ ಸಂಪಾದಕರಾದ ಶ್ರೀಮತಿ ಸಂಧ್ಯಾ ಪೈ

  Read More