Media
Media Reports 09-01-2026
09-01-2026Eighth edition of Mangaluru Lit Fest begins on January 10 ಜ.10- 11ರಂದು ಮಂಗಳೂರು ಲಿಟ್ ಫೆಸ್ಟ್ ; ರಾಜ್ಯಸಭೆ ಸದಸ್ಯೆ, ಇತಿಹಾಸಕಾರ್ತಿ ಮೀನಾಕ್ಷಿ ಜೈನ್ ಗೆ ಲಿಟ್ ಫೆಸ್ಟ್ ಪ್ರಶಸ್ತಿ, ‘ರಾ’ ಮಾಜಿ ಮುಖ್ಯಸ್ಥ ವಿಕ್ರಮ್ ಸೂದ್ ಸೇರಿ ಖ್ಯಾತ ಚಿಂತಕರು ಭಾಗಿ, ಎಸ್.ಎಲ್.ಭೈರಪ್ಪ ಗೌರವಾರ್ಥ ವಿಶೇಷ ಗೋಷ್ಠಿ Eighth edition of Mangaluru Lit fest to begin on January 10 Mangaluru Lit Fest Season 8
ಮಂಗಳೂರು ಲಿಟ್ ಫೆಸ್ಟ್ 8 ನೇ ಆವೃತ್ತಿ ಪತ್ರಿಕಾಗೋಷ್ಠಿ
08-01-2026ಮಂಗಳೂರು: ನಾಡಿನ ಹೆಮ್ಮೆ ಮಂಗಳೂರು ಲಿಟ್ ಫೆಸ್ಟ್ ಜ.10 ಮತ್ತು ಜ.11ರಂದು ಡಾ. ಟಿ.ಎಂ.ಎ ಪೈ ಇಂಟರ್ ನ್ಯಾಷನಲ್ ಕನ್ವೆನ್ಷನ್ ಸೆಂಟರ್ ನಲ್ಲಿ ಎರಡು ದಿನಗಳ ಕಾಲ ವಿಶಿಷ್ಟವಾಗಿ ನಡೆಯಲಿದೆ. ಅತ್ಯಂತ ಯಶಸ್ವಿಯಾಗಿ ನಡೆಯುತ್ತಿರುವ ಮಂಗಳೂರು ಲಿಟ್ ಫೆಸ್ಟ್ ನ 2026ನೇ ಆವೃತ್ತಿಯ ವಿಶೇಷ ಪ್ರಶಸ್ತಿಗೆ ಪದ್ಮಶ್ರೀ ಪುರಸ್ಕೃತರು, ಖ್ಯಾತ ಇತಿಹಾಸಕಾರ್ತಿ, ರಾಜ್ಯಸಭಾ ಸದಸ್ಯರಾದ ಮೀನಾಕ್ಷಿ ಜೈನ್ ಆಯ್ಕೆಯಾಗಿದ್ದಾರೆ. ಜ.10ರಂದು ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಆಯೋಜಕ ಸಂಸ್ಥೆ ಭಾರತ್ ಫೌಂಡೇಷನ್ ತಿಳಿಸಿದೆ. ಭಾರತದ ಪರಿಕಲ್ಪನೆಯನ್ನು
Media Reports 07-01-2026
07-01-2026ಮಂಗಳೂರು ಲಿಟ್ ಫೆಸ್ಟ್ ಪ್ರಶಸ್ತಿಗೆ ಮೀನಾಕ್ಷಿ ಜೈನ್ ಆಯ್ಕೆ Mangaluru Lit Fest 8: Padmashri awardee historian Meenakshi Jain to be honoured ಪದ್ಮಶ್ರೀ ಪುರಸ್ಕೃತೆ, ರಾಜ್ಯಸಭಾ ಸದಸ್ಯೆ ಡಾ.ಮೀನಾಕ್ಷಿ ಜೈನ್ಗೆ ಮಂಗಳೂರು ಲಿಟ್ ಫೆಸ್ಟ್ ಪ್ರಶಸ್ತಿ ಘೋಷಣೆ Mangaluru Lit Fest 8: Padmashri awardee historian Meenakshi Jain to be honoured ಪದ್ಮಶ್ರೀ ಪುರಸ್ಕೃತೆ, ರಾಜ್ಯಸಭಾ ಸದಸ್ಯೆ ಡಾ.ಮೀನಾಕ್ಷಿ ಜೈನ್ಗೆ ಮಂಗಳೂರು ಲಿಟ್ ಫೆಸ್ಟ್ ಪ್ರಶಸ್ತಿ ಘೋಷಣೆ ಜ.10, 11ರಂದು
8th Edition – Volunteers Meet
03-01-2026Volunteer power ! Wrapped up an awesome meet with our MlrLitFest volunteers on Saturday – 3rd Jan 2026. Excited for the big event! Huge thanks to everyone for their energy and ideas!
8th Edition – Pre Interaction Event
29-12-2025The 8th Edition Pre-Interaction Event of the Mangaluru Lit Fest held at Ocean Pearl Hotel on 29 December 2025 with distinguished guests.
ಸಾಹಿತ್ಯ, ಸಮಾಜಕ್ಕೆ ಹೊಸ ಬೆಳಕನ್ನು ಚೆಲ್ಲಬಲ್ಲುದು : ಸುನಿಲ್ ಕುಲಕರ್ಣಿ
22-11-2024ಮಂಗಳೂರು: ಸಾಹಿತ್ಯ, ಸಮಾಜ ಕ್ಕೆ ಹೊಸ ಬೆಳಕನ್ನು ಚೆಲ್ಲಬಲ್ಲುದು. ವಿಭಿನ್ನವಾಗಿ ಯೋಚನೆ ಮಾಡುವಂತೆ ಮಾಡಬಲ್ಲುದು. ನಮ್ಮ ಮಣ್ಣಿನ ಸಾಹಿತ್ಯ, ಸಂಸ್ಕೃತಿ ಉದಾತ್ತತೆಯನ್ನು ಯುವಜನರಿಗೆ ತಲುಪಿಸುವ ಉದ್ದೇಶದೊಂದಿಗೆ ಜ.11 ಮತ್ತು 12ರಂದು ಮಂಗಳೂರು ಲಿಟ್ ಫೆಸ್ಟ್ ಆಯೋಜಿಸಲಾಗಿದೆ ಎಂದು ಭಾರತ್ ಫೌಂಡೇಶನ್ ಟ್ರಸ್ಟಿ ಸುನಿಲ್ ಕುಲಕರ್ಣಿ ಹೇಳಿದರು. ಹಂಪನಕಟ್ಟೆಯ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಭಾರತ್ ಫೌಂಡೇಶನ್ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ ಕನ್ನಡ ಅಧ್ಯಯನ ಸಂಸ್ಥೆ ಮತ್ತು ವಿಶ್ವವಿದ್ಯಾನಿಲಯ ಕಾಲೇಜಿನ ಸಹಯೋಗದಲ್ಲಿ ಮಂಗಳೂರು ಲಿಟ್ ಫೆಸ್ಟ್ ಪ್ರಯುಕ್ತ